Meaning behind the logo
“The symbol of circle completeness. The lotus in it is the heart hill of Nemmalla. The Holy Spirit is shining in it. That supreme religion is cool. In the scorching heat of the brood is able to create a soothing mind.
The Supreme Spirit is behind the notion of “I am”. I don’t have a separate entity. Although it is material, it is covered by ignorance, forgotten. We need to see and reach that torch again through liturgy and practice. ”


Glorious History of Peetham
Shree Swarnavalli Matha, about 16 KM away from Sirsi, located on the bank of Shalmala, being surrounded by areca and coconut gardens, ever green forests, hillocks, valleys, paddy fields, rivulets and a number of historical monuments-Mathas, temples, tanks, fort, stone inscriptions, etc. Eventhough the Swrnavalli Matha came into prominence,eversince Arasappa Nayaka II, the king of Swadi, got erected Shree Swarnavalli Matha in Honnehalli grama and granted the same to Chandrashekhara Saraswati of the Sahasralinga Matha.
ಲೋಕಾಃ ಸಮಸ್ತಾಃ ಸುಖಿನೋ ಭವಂತು
ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ
ನ್ಯಾಯ್ಯೇನ ಮಾರ್ಗೇಣ ಮಹೀಂ ಮಹೀಷಾಃ |
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ
ಲೋಕಾಃ ಸಮಸ್ತಾಃ ಸುಖಿನೋ ಭವಂತು ||
ಪ್ರಜಾಭ್ಯಃ ಸ್ವಸ್ತಿ – ಎಲ್ಲ ಪ್ರಜೆಗಳಿಗೆ ಮಂಗಳವಾಗಲಿ, ಮಹೀಷಾಃ ನ್ಯಾಯ್ಯೇನ ಮಾರ್ಗೇಣ ಮಹೀಂ ಪರಿಪಾಲಯಂತಾಂ – ರಾಜರು (ಆಳುವವರು) ಈ ಭೂಮಿಯನ್ನು ಧರ್ಮಮಾರ್ಗದಿಂದ ಪರಿಪಾಲಿಸಲಿ, ನಿತ್ಯಂ ಗೋಬ್ರಾಹ್ಮಣೇಭ್ಯಃ ಶುಭಮಸ್ತು – ಗೋವು-ಬ್ರಾಹ್ಮಣರೇ ಮೊದಲಾದವರಿಗೆ ಸದಾ ಶುಭವಾಗಲಿ, ಲೋಕಾಃ ಸಮಸ್ತಾಃ ಸುಖಿನೋ ಭವಂತು – ಸಮಸ್ತ ಲೋಕಗಳೂ (ಲೋಕದಲ್ಲಿರುವ ಸಕಲರೂ) ಸುಖಿಗಳಾಗಲಿ.



ನೇರಪ್ರಸಾರ

Sharannavaratri utsava
Sharannavaratri utsava Read More
Recent Videos
Upcoming Events

ಗ್ರಂಥಲೋಕಾರ್ಪಣೆ
ಗ್ರಂಥಲೋಕಾರ್ಪಣೆ Read More

ಚಾತುರ್ಮಾಸ ವ್ರತ ಸಂಕಲ್ಪ
ಚಾತುರ್ಮಾಸ ವ್ರತ ಸಂಕಲ್ಪ Read More

ಕೃಷ್ಣ ಯಜುರ್ವೇದ ಪಾದ ಘನಪಾರಾಯಣ ಸತ್ರ -೩
ಕೃಷ್ಣ ಯಜುರ್ವೇದ ಪಾದ ಘನಪಾರಾಯಣ ಸತ್ರ -೩ Read More
Recent Bhagavadgeeta Abhiyana

ಭಗವದ್ಗೀತಾ ಅಭಿಯಾನದ ಕಾರ್ಯಕ್ರಮಗಳು
ಭಗವದ್ಗೀತಾ ಅಭಿಯಾನದ ಕಾರ್ಯಕ್ರಮಗಳು Read More

ಭಗವದ್ಗೀತೆ ಸಮರ್ಪಣಾ ಸಮಾವೇಶ
ಭಗವದ್ಗೀತೆ ಸಮರ್ಪಣಾ ಸಮಾವೇಶ Read More

ಭಗವಧ್ಗೀತಾ ಅಭಿಯಾನ ೨೦೨೫
ಭಗವಧ್ಗೀತಾ ಅಭಿಯಾನ ೨೦೨೫ Read More
Recent Events

ಧನ್ಯೋ ಗೃಹಸ್ಥಾಶ್ರಮ
ಧನ್ಯೋ ಗೃಹಸ್ಥಾಶ್ರಮ Read More

ಶಾಂಕರಸರಸ್ವತೀ ಸಪ್ತಾಹ
ಶಾಂಕರಸರಸ್ವತೀ ಸಪ್ತಾಹ Read More

ಅಖಿಲ ಹವ್ಯಕ ಮಹಾಸಭೆಯ ತೃತೀಯ ವಿಶ್ವ ಹವ್ಯಕ ಸಮ್ಮೇಳನ
ಅಖಿಲ ಹವ್ಯಕ ಮಹಾಸಭೆಯ ತೃತೀಯ ವಿಶ್ವ ಹವ್ಯಕ ಸಮ್ಮೇಳನ Read More
Recent Articles

ದೈವಶಕ್ತಿಯ-ಗುರುಭಕ್ತಿಯ ಅನಾವರಣ
ದೈವಶಕ್ತಿಯ-ಗುರುಭಕ್ತಿಯ ಅನಾವರಣ Read More

ಕಾಮಾಕ್ಷೀ ನವರತ್ನಮಾಲಿಕಾ ಸ್ತೋತ್ರಮ್
ಕಾಮಾಕ್ಷೀ ನವರತ್ನಮಾಲಿಕಾ ಸ್ತೋತ್ರಮ್ Read More

ಸ್ವರ್ಣವಲ್ಲೀಯ ಸುವರ್ಣದೀಪ ಶ್ರೀ ಸರ್ವಜ್ಞೇಂದ್ರರು
ಸ್ವರ್ಣವಲ್ಲೀಯ ಸುವರ್ಣದೀಪ ಶ್ರೀ ಸರ್ವಜ್ಞೇಂದ್ರರು Read More
History

ಶ್ರೀ ಸ್ವರ್ಣವಲ್ಲೀ ವೈಭವ
ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದ ಸಂಕ್ಷಿಪ್ತ ಚರಿತ್ರೆ Read More

ಹರಿದ್ರಕ್ಷಕ ಮಹಾತಪಸ್ವಿ
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆ ವಿಧಿಯು ಸುರಿಯೆ,| Read More

ಇತಿಹಾಸದೆಡೆಗಿನ ಪ್ರೀತಿ
ಅದು ೨೦೧೪ ಅಗಸ್ಟ್ ತಿಂಗಳು,ನಾನು ಶ್ರೀ ಮಠದ ಮೆತ್ತಿಯಲ್ಲಿ ಪೂಜ್ಯ ಶ್ರೀಗಳ ಬರುವಿಕೆಗಾಗಿ ಕಾಯುತ್ತ ಕೂತಿದ್ದೆ,ಒಂದು ಪ್ರಮುಖವಾದ ವಿಷಯದ ಬಗ್ಗೆ ಮಾತನಾಡಲು.ಶ್ರೀಗಳವರು ಬಂದು ಪೀಠದಲ್ಲಿ ಆಸೀನರಾಗಿ ಎಂದಿನ ತಮ್ಮ ತೇಜಸ್ಸಿನ ದರ್ಶನ ಭಾಗ್ಯ ನೀಡಿ ಮುಗುಳ್ನಗುತ್ತಾ ” ಲಕ್ಷ್ಮೀಶಾ ಏನು ವಿಷಯ” ಎಂದರು Read More
Recent Gurubhode
ದೇವರು ಕೂಡ ನಿದ್ದೆ ಮಾಡುತ್ತಾನೆಯೇ?
ಎಲ್ಲ ಪ್ರಾಣಿಗಳಿಗೆ ಶ್ರಮ ಜಾಸ್ತಿಯಾದಾಗ ನಿದ್ರೆ ಬರುತ್ತದೆ. ವಿಶ್ರಾಂತಿಯಲ್ಲಿ ಶ್ರಮ ಪರಿಹಾರವಾಗುತ್ತದೆ. ಭಗವಂತನಿಗೆ ಶ್ರಮವಿಲ್ಲ, ನಿದ್ರೆಯಿಂದ ಶ್ರಮದ ಪರಿಹಾರವೂ ಇಲ್ಲ. ಪಂಚ ಮಹಾಭೂತಗಳ ಕಾರ್ಯವಾಗಿರುವ ಶರೀರಕ್ಕೆ ಮತ್ತು ಇಂದ್ರಿಯಗಳಿಗೆ ಶ್ರಮ ಇರುತ್ತದೆ. ಮನಸ್ಸು ಕೂಡ ಪಂಚ ಮಹಾಭೂತಗಳಿಂದಲೇ ಆದುದರಿಂದ ಅದಕ್ಕೆ ಶ್ರಮವಿರುತ್ತದೆ. ಭಗವಂತನಿಗೆ ಪಂಚಮಹಾಭೂತಗಳ ದೇಹೇಂದ್ರಿಯಗಳಿಲ್ಲ. ಅವನ ಮೂಲಸ್ವರೂಪದಲ್ಲಿ ಅವನನ್ನು ನೋಡಿದರೆ ಅವನಿಗೆ ಪಂಚ ಮಹಾಭೂತಗಳ ಶರೀರೇಂದ್ರಿಯಗಳಿಲ್ಲ. Read More
ವೇದಾಂತದ ಎಲ್ಲ ಸಿದ್ಧಾಂತಗಳ ಸಾರ ಏನು?
ಭಕ್ತಿ, ಜ್ಞಾನ ಮುಂತಾದ ಯಾವುದಾದರೂ ಒಂದು ಉಪಾಯದ ಮೂಲಕ ಪರಮಾತ್ಮನನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಕೋತಿಯ ಮರಿಯು ತಾಯಿ ಕೋತಿಯನ್ನು ಬಲವಾಗಿ ಹಿಡಿದುಕೊಳ್ಳುವಂತೆ ಹಿಡಿದುಕೊಳ್ಳಬೇಕು. Read More
ಭಾರತೀಯತೆಗೆ ಶ್ರೀ ಶಂಕರ ಭಗವತ್ಪಾದರು ಕೊಟ್ಟ ದಿವ್ಯ ಭಾಷ್ಯ
ವೇದಗಳಲ್ಲಿಯೇ ಉಪನಿಷತ್ತುಗಳು ಬರುವುದರಿಂದ ಉಪನಿಷತ್ತುಗಳಿಗೂ ಸಾಯಣಭಾಷ್ಯವಿದೆ. ಉಪನಿಷತ್ತುಗಳಿಗೆ ಅರ್ಥವಿವರಣೆ ನೀಡುವಾಗ ಶ್ರೀ ಶಂಕರರ ಚಿಂತನಾ ಶೈಲಿಯನ್ನೇ ಇಟ್ಟುಕೊಂಡಿರುವುದು ಕಂಡುಬರುತ್ತದೆ. ಹೀಗೆ ವೇದಗಳಿಗೆ ಅರ್ಥ ಮಾಡುವ ವಿಶಿಷ್ಟ ಕ್ರಮದ ಮೊದಲ ಆವಿಷ್ಕಾರವಾದದ್ದು ಶ್ರೀ ಶಂಕರರಿಂದ. ಇಂದಿಗೂ ಅದೇ ಕ್ರಮ ಮುಂದುವರೆದಿದೆ. Read More
Recent News


ಶ್ರೀನಿಕೇತನ ಶಾಲೆಯಲ್ಲಿ ಸರಸ್ವತಿ ಹವನ, ಅಕ್ಷರಾಭ್ಯಾಸ
ಶ್ರೀನಿಕೇತನ ಶಾಲೆಯಲ್ಲಿ ಸರಸ್ವತಿ ಹವನ, ಅಕ್ಷರಾಭ್ಯಾಸ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಉಪಸ್ಥಿಯಲ್ಲಿ ನೇರವೇರಿತು. Read More

ಸ್ವರ್ಣವಲ್ಲೀ ಕಿರಿಯ ಶ್ರೀಗಳಲ್ಲೂ ಹಸಿರು ಪ್ರೀತಿ”
ಸ್ವರ್ಣವಲ್ಲಿ ಮಹಾಸಂಸ್ಥಾನದ ಸಸ್ಯಲೋಕದಲ್ಲಿ ಪವಿತ್ರ ವೃಕ್ಷಾರೋಪಣ ಕಾರ್ಯಕ್ರಮವು ಶ್ರೀಮಠ, ಸಸ್ಯಲೋಕ ವಿಭಾಗ, ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ನಡೆಯಿತು. Read More