Meaning behind the logo
“The symbol of circle completeness. The lotus in it is the heart hill of Nemmalla. The Holy Spirit is shining in it. That supreme religion is cool. In the scorching heat of the brood is able to create a soothing mind.
The Supreme Spirit is behind the notion of “I am”. I don’t have a separate entity. Although it is material, it is covered by ignorance, forgotten. We need to see and reach that torch again through liturgy and practice. ”


Glorious History of Peetham
Shree Swarnavalli Matha, about 16 KM away from Sirsi, located on the bank of Shalmala, being surrounded by areca and coconut gardens, ever green forests, hillocks, valleys, paddy fields, rivulets and a number of historical monuments-Mathas, temples, tanks, fort, stone inscriptions, etc. Eventhough the Swrnavalli Matha came into prominence,eversince Arasappa Nayaka II, the king of Swadi, got erected Shree Swarnavalli Matha in Honnehalli grama and granted the same to Chandrashekhara Saraswati of the Sahasralinga Matha.
ಲೋಕಾಃ ಸಮಸ್ತಾಃ ಸುಖಿನೋ ಭವಂತು
ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ
ನ್ಯಾಯ್ಯೇನ ಮಾರ್ಗೇಣ ಮಹೀಂ ಮಹೀಷಾಃ |
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ
ಲೋಕಾಃ ಸಮಸ್ತಾಃ ಸುಖಿನೋ ಭವಂತು ||
ಪ್ರಜಾಭ್ಯಃ ಸ್ವಸ್ತಿ – ಎಲ್ಲ ಪ್ರಜೆಗಳಿಗೆ ಮಂಗಳವಾಗಲಿ, ಮಹೀಷಾಃ ನ್ಯಾಯ್ಯೇನ ಮಾರ್ಗೇಣ ಮಹೀಂ ಪರಿಪಾಲಯಂತಾಂ – ರಾಜರು (ಆಳುವವರು) ಈ ಭೂಮಿಯನ್ನು ಧರ್ಮಮಾರ್ಗದಿಂದ ಪರಿಪಾಲಿಸಲಿ, ನಿತ್ಯಂ ಗೋಬ್ರಾಹ್ಮಣೇಭ್ಯಃ ಶುಭಮಸ್ತು – ಗೋವು-ಬ್ರಾಹ್ಮಣರೇ ಮೊದಲಾದವರಿಗೆ ಸದಾ ಶುಭವಾಗಲಿ, ಲೋಕಾಃ ಸಮಸ್ತಾಃ ಸುಖಿನೋ ಭವಂತು – ಸಮಸ್ತ ಲೋಕಗಳೂ (ಲೋಕದಲ್ಲಿರುವ ಸಕಲರೂ) ಸುಖಿಗಳಾಗಲಿ.



ನೇರಪ್ರಸಾರ
 
			Sharannavaratri utsava
Sharannavaratri utsava Read More
Recent Videos
Upcoming Events
 
			ಗ್ರಂಥಲೋಕಾರ್ಪಣೆ
ಗ್ರಂಥಲೋಕಾರ್ಪಣೆ Read More
 
			ಚಾತುರ್ಮಾಸ ವ್ರತ ಸಂಕಲ್ಪ
ಚಾತುರ್ಮಾಸ ವ್ರತ ಸಂಕಲ್ಪ Read More
 
			ಕೃಷ್ಣ ಯಜುರ್ವೇದ ಪಾದ ಘನಪಾರಾಯಣ ಸತ್ರ -೩
ಕೃಷ್ಣ ಯಜುರ್ವೇದ ಪಾದ ಘನಪಾರಾಯಣ ಸತ್ರ -೩ Read More
Recent Bhagavadgeeta Abhiyana
 
			ಶ್ರೀ ಭಗವದ್ಗೀತಾ ಅಭಿಯಾನ ಶಿವಮೊಗ್ಗ
ಶ್ರೀ ಭಗವದ್ಗೀತಾ ಅಭಿಯಾನ ಶಿವಮೊಗ್ಗ Read More
 
			ಶಿವಮೊಗ್ಗದ ಹೊಸಳ್ಳಿ ಗ್ರಾಮದಲ್ಲಿ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮ
ಶಿವಮೊಗ್ಗದ ಹೊಸಳ್ಳಿ ಗ್ರಾಮದಲ್ಲಿ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮ Read More
 
			ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಯಲ್ಲಿ ಭಗವದ್ಗೀತಾ ಅಭಿಯಾನ
ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಯಲ್ಲಿ ಭಗವದ್ಗೀತಾ ಅಭಿಯಾನ Read More
Recent Events
 
			ಧನ್ಯೋ ಗೃಹಸ್ಥಾಶ್ರಮ
ಧನ್ಯೋ ಗೃಹಸ್ಥಾಶ್ರಮ Read More
 
			ಶಾಂಕರಸರಸ್ವತೀ ಸಪ್ತಾಹ
ಶಾಂಕರಸರಸ್ವತೀ ಸಪ್ತಾಹ Read More
 
			ಅಖಿಲ ಹವ್ಯಕ ಮಹಾಸಭೆಯ ತೃತೀಯ ವಿಶ್ವ ಹವ್ಯಕ ಸಮ್ಮೇಳನ
ಅಖಿಲ ಹವ್ಯಕ ಮಹಾಸಭೆಯ ತೃತೀಯ ವಿಶ್ವ ಹವ್ಯಕ ಸಮ್ಮೇಳನ Read More
Recent Articles
 
			ದೈವಶಕ್ತಿಯ-ಗುರುಭಕ್ತಿಯ ಅನಾವರಣ
ದೈವಶಕ್ತಿಯ-ಗುರುಭಕ್ತಿಯ ಅನಾವರಣ Read More
 
			ಕಾಮಾಕ್ಷೀ ನವರತ್ನಮಾಲಿಕಾ ಸ್ತೋತ್ರಮ್
ಕಾಮಾಕ್ಷೀ ನವರತ್ನಮಾಲಿಕಾ ಸ್ತೋತ್ರಮ್ Read More
 
			ಸ್ವರ್ಣವಲ್ಲೀಯ ಸುವರ್ಣದೀಪ ಶ್ರೀ ಸರ್ವಜ್ಞೇಂದ್ರರು
ಸ್ವರ್ಣವಲ್ಲೀಯ ಸುವರ್ಣದೀಪ ಶ್ರೀ ಸರ್ವಜ್ಞೇಂದ್ರರು Read More
History
 
			ಶ್ರೀ ಸ್ವರ್ಣವಲ್ಲೀ ವೈಭವ
ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದ ಸಂಕ್ಷಿಪ್ತ ಚರಿತ್ರೆ Read More
 
			ಹರಿದ್ರಕ್ಷಕ ಮಹಾತಪಸ್ವಿ
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆ ವಿಧಿಯು ಸುರಿಯೆ,| Read More
 
			ಇತಿಹಾಸದೆಡೆಗಿನ ಪ್ರೀತಿ
ಅದು ೨೦೧೪ ಅಗಸ್ಟ್ ತಿಂಗಳು,ನಾನು ಶ್ರೀ ಮಠದ ಮೆತ್ತಿಯಲ್ಲಿ ಪೂಜ್ಯ ಶ್ರೀಗಳ ಬರುವಿಕೆಗಾಗಿ ಕಾಯುತ್ತ ಕೂತಿದ್ದೆ,ಒಂದು ಪ್ರಮುಖವಾದ ವಿಷಯದ ಬಗ್ಗೆ ಮಾತನಾಡಲು.ಶ್ರೀಗಳವರು ಬಂದು ಪೀಠದಲ್ಲಿ ಆಸೀನರಾಗಿ ಎಂದಿನ ತಮ್ಮ ತೇಜಸ್ಸಿನ ದರ್ಶನ ಭಾಗ್ಯ ನೀಡಿ ಮುಗುಳ್ನಗುತ್ತಾ ” ಲಕ್ಷ್ಮೀಶಾ ಏನು ವಿಷಯ” ಎಂದರು Read More
Recent Gurubhode
ಮೂರು ಕಡೆ ಮೂರ್ಖವಾಗುವ ಮನಸ್ಸು
ನಮ್ಮ ನಿಜಸ್ವರೂಪವನ್ನೇ ಮನಸ್ಸು ಗ್ರಹಿಸುವುದಿಲ್ಲ. ಶರೀರವೇ ನಾವು ಎಂದು ಅಜ್ಞಾನಿಗಳಾದ ನಾವೆಲ್ಲಾ ಕಾಣುತ್ತೇವೆ. ಈ ಶರೀರ ಹುಟ್ಟುವುದಕ್ಕಿಂತ ಮುಂಚೆಯೂ ನಾನು ಇದ್ದದ್ದನ್ನು ಮನಸ್ಸು ಗ್ರಹಿಸುವುದಿಲ್ಲ. ಅಷ್ಟೇ ಏಕೆ, ಹಿಂದೆ ತಾಯಿಯ ಉದರದಲ್ಲಿದ್ದು ಹುಟ್ಟಿಬಂದದ್ದನ್ನು ನಮ್ಮ ಇಂದಿನ ಮನಸ್ಸು ಗ್ರಹಿಸುವುದಿಲ್ಲ. ಈ ರೀತಿಯಲ್ಲಿ ಮನಸ್ಸು ವಸ್ತುಸ್ಥಿತಿಯನ್ನು ಗ್ರಹಿಸಲಾರದೇ ಮೂರ್ಖನಂತಾಗಿಬಿಡುತ್ತದೆ. ಸಂಸ್ಕಾರ ಇಲ್ಲದಿರುವಿಕೆಯೇ ಇದಕ್ಕೆ ಕಾರಣ. Read More
ದೇವರಲ್ಲಿ ಆನಂದಿಸುವವನು ಎಲ್ಲಕಡೆ ಗೆಲ್ಲುತ್ತಾನೆ
ಮನುಷ್ಯನಿಗೆ ಎರಡು ರೀತಿಯ ಆನಂದದ ಅನುಭವಕ್ಕೆ ಅವಕಾಶವಿದೆ. ಇಂದ್ರಿಯಗಳ ಮೂಲಕ ವಿಷಯಸುಖವೆಂಬ ಆನಂದ ಮತ್ತು ವಿಷಯಸುಖಗಳಿಂದ ದೂರವಿರುವ ಮನಸ್ಸಿನಿಂದ ದೇವರ ಚಿಂತನೆಯಲ್ಲಿ ಸಿಗುವ ಆನಂದ. ವಿಷಯಸುಖಗಳಲ್ಲಿಯೇ ನಿಂತವನು ಜೀವನದಲ್ಲಿ ಸೋಲುತ್ತಾನೆ. ಯಾಕೆಂದರೆ ಅವನ ಶರೀರ, ಇಂದ್ರಿಯ, ಮನಸ್ಸುಗಳು ದುರ್ಬಲಗೊಳ್ಳುತ್ತವೆ. ಪರದಲ್ಲಿ ಸದ್ಗತಿಯ ವಿಷಯವಂತೂ ಅವನಿಗೆ ತುಂಬಾ ದೂರವೇ ಆಗಿದೆ. ದೇವರ ಪೂಜಾ-ಜಪ-ಧ್ಯಾನಗಳಲ್ಲಿ ಸಹಜವಾದ ಆನಂದವನ್ನು ಪಡೆಯುವವನು ಗೆಲ್ಲುತ್ತಾನೆ. Read More
ಚಾತುರ್ಮಾಸ್ಯ – ಯುಕ್ತವಾದ ಸಂಚಾರ
ಶರೀರವೆಂಬ ರಥಕ್ಕೆ ಕಟ್ಟಲ್ಪಟ್ಟ ಇಂದ್ರಿಯಗಳೆಂಬ ಹತ್ತು ಕುದುರೆಗಳಲ್ಲಿ ಪಾದಗಳು ಸಂಚಾರದ ಮುಖ್ಯಸಾಧನಗಳು. ಸಂಚರಿಸುವ ಎಲ್ಲಾ ಪ್ರಾಣಿಗಳಿಗೂ ಒಂದಲ್ಲಾ ಒಂದು ರೀತಿಯಲ್ಲಿ ಇವು ಇರುತ್ತವೆ. ನಮ್ಮನ್ನು ಒಂದು ವಾತಾವರಣದಿಂದ ಎನ್ನೊಂದು ವಾತಾವರಣಕ್ಕೆ ಕೊಂಡೊಯ್ಯುವ ಮೂಲಕ ನಮ್ಮ ಮನಸ್ಸಿನಲ್ಲಿ ಪಾದಗಳು ಬದಲಾವಣೆಯನ್ನು ತರುತ್ತವೆ. Read More
Recent News
 
			ಗೀತಾ ಅಭಿಯಾನಕ್ಕೆ ಸ್ಪಷ್ಟ ಗುರಿ ಇದೆ; ಸ್ವರ್ಣವಲ್ಲೀ ಶ್ರೀ
ಗೀತಾ ಅಭಿಯಾನಕ್ಕೆ ಸ್ಪಷ್ಟ ಗುರಿ ಇದೆ; ಸ್ವರ್ಣವಲ್ಲೀ ಶ್ರೀ ಗಳು ತಿಳಿಸಿದರು. Read More
 
			ಸ್ವರ್ಣವಲ್ಲಿ ಉಭಯ ಶ್ರೀಗಳಿಂದ ಅಭ್ಯಂಜನ
ದೀಪಾವಳಿ ಹಬ್ಬದ ನಿಮಿತ್ತ ಸ್ವರ್ಣವಲ್ಲಿ ಉಭಯ ಶ್ರೀಗಳಿಂದ ಅಭ್ಯಂಜನ Read More
 
			ಯೋಜನೆ ನಿಲ್ಲಿಸಲು ಸರ್ಕಾರಕ್ಕೆ ಸ್ವರ್ಣವಲ್ಲೀ ಶ್ರೀ ಒತ್ತಾಯ
ಬೇಡ್ತಿ -ವರದಾ, ಅಘನಾಶಿನಿ-ವೇದಾವರಿ ನದಿ ಜೋಡನೆ ಪ್ರಕ್ರಿಯೆ ನಿಲ್ಲಿಸಲು ಒತ್ತಾಯ Read More
 
															

































 
			 
			 
			 
			 
			 
			 
			 
			