








ದಿನಾಂಕ : 10.12.2024,ಮಂಗಳವಾರ, ಸಾಗರದ ಶ್ರೀ ಶ್ರಂಗೇರಿ ಶಂಕರ ಮಠ ದಲ್ಲಿ ಶ್ರೀ ಭಗವದ್ಗೀತೆಯ 9ನೇ ಅಧ್ಯಾಯದ ಕಂಠಪಾಠ ಸ್ಪರ್ಧೆಗಳು ನಡೆದವು.




ದೇವಸ್ಥಾನದ ಮ್ಯಾನೇಜಿಂಗ್ ಟ್ರಷ್ಟಿ ಯಾದ ಶ್ರೀ ಗಾದೆಮ್ ಗೋಪಾಲಕೃಷ್ಣ ಅವರು ಹಾಗೂ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸುಜಾತ ಅವರು ಹಾಗೂ ಭಕ್ತರು ಪಾಲ್ಗೊಂಡು ಯಶಸ್ವಿಯಾಗಿ ನಡೆಸಿಕೊಟ್ಟರು.