ಭಗವದ್ಗೀತಾ ಅಭಿಯಾನದ ಪೂರ್ವಭಾವಿ ಸಭೆಗಳ ಸಾನ್ನಿಧ್ಯ ನೀಡುತ್ತಿರುವ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಶ್ರೀರಂಗಪಟ್ಟಣದಲ್ಲಿ ತುಲಾ ಮಾಸದ ಪವಿತ್ರ ಪರ್ವದಲ್ಲಿ, ಕಾವೇರಿ ನದಿ ಪೂಜೆ ನಡೆಸಿದರು.

ಭಗವದ್ಗೀತಾ ಅಭಿಯಾನದ ಪೂರ್ವಭಾವಿ ಸಭೆಗಳ ಸಾನ್ನಿಧ್ಯ ನೀಡುತ್ತಿರುವ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಶ್ರೀರಂಗಪಟ್ಟಣದಲ್ಲಿ ತುಲಾ ಮಾಸದ ಪವಿತ್ರ ಪರ್ವದಲ್ಲಿ, ಕಾವೇರಿ ನದಿ ಪೂಜೆ ನಡೆಸಿದರು.