






ಹಾಗೂ ಉಪನ್ಯಾಸ Dr. ಅರತಿ ಸುಂದರೇಶ್ ಅವರಿಂದ ಇಂದು ಶೋಭಾ ರಾಯ್ಕರ್ ವಿನೋಭಾನಗರ ಅವರ ಮನೆಯಲ್ಲಿ ನಡೆಯಿತು.


1-12-2024ದಂದು ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಗೀತಾಭಿಯಾನದ ಅಂಗವಾಗಿ ಸ್ಫರ್ಧೆಗಳು 3 ವಿಭಾಗದಲ್ಲಿ ನಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಶುಭ ಕೋರಿ ಬಹುಮಾನ ವಿತರಣೆ ಮಾಡಲಾಯಿತು. ಎಲ್ಲಾ ಮಕ್ಕಳಿಗೂ ಪುಸ್ತಕ ವಿತರಿಸಲಾಯಿತು.


