ಶಾಂತ ವಾತಾವರಣದಲ್ಲಿ ದೇವರ ಭಜಿಸಿ

posted in: Press Note/News | 0

ಕೋಡಶಿಂಗೆಯ ಸ್ವರ್ಣವಲ್ಲೀ ಶಾಖಾ ಮಠದಲ್ಲಿ ಲಕ್ಷ ತುಳಸಿ ಅರ್ಚನೆ ಹಾಗೂ ಮತ್ತಿತರ ಧಾರ್ಮಿಕ ಕಾರ್ಯಕ್ರಮದ ಸಮಾರೋಪದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು. Read More

ಮಹಾಶಿವರಾತ್ರಿ

posted in: Press Note/News | 0

ಮಹಾಶಿವರಾತ್ರಿಯ ಪುಣ್ಯಪರ್ವದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ತತ್ ಕರಕಮಲ ಸಂಜಾತರಾದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಭೀಮನಪಾದದಲ್ಲಿನ ಶಿವ ಲಿಂಗಕ್ಕೆ ಪೂಜಿಸಿದರು.. Read More

ಸ್ವರ್ಣವಲ್ಲೀಯಲ್ಲಿ ಜಾಗರಣೆ

posted in: Press Note/News | 0

ಶ್ರೀರಾಮ ಮಂದಿರದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ನಡೆದ “ಶ್ರೀರಾಮ ಭಕ್ತಿ ಜಾಗರಣ” ಒಂದು ಅದ್ಭುತ ವಿಶೇಷ ಕಾರ್ಯಕ್ರಮವು ಅಂತ್ಯಂತ ಸುಂದರವಾಗಿ ನೆರವೇರಿತು. ಕಾರ್ಯಕ್ರಮದ ಮಂಗಲವನ್ನು ಶ್ರೀರಾಮನಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, ತಾಳಮದ್ದಳೆಯ ಮಂಗಳ ಪದ್ಯ, ಪರಮಪೂಜ್ಯ ಶ್ರೀ ಶ್ರೀಗಳವರ ಪುಷ್ಪಾರ್ಚನೆಗಳೊಂದಿಗೆ ಶ್ರೀರಾಮನಿಗೆ ಅರ್ಪಿಸಲಾಯಿತು. ಈ ವಿಶೇಷ ಕಾರ್ಯಕ್ರಮಗಳಿಗೆ ಅನೇಕ ಚಕ್ಷುಗಳು ಸಾಕ್ಷಿಯಾದವು. Read More