ಆಮಂತ್ರಣ ಪುಟ ೧
ವಂದೇ ಗುರುಪರಂಪರಾಮ್ Read More
ವಂದೇ ಗುರುಪರಂಪರಾಮ್ Read More
ದಿನಾಂಕ ೧೮-೦೨-೨೦೨೪ ರಿಂದ ದಿನಾಂಕ ೨೨-೦೨-೨೦೨೪ ರ ವರಗೆ Read More
ಶ್ರೀ ಶ್ರೀಗಳವರು ಯೋಗ ಮಂದಿರದ ೨೭ನೇ ವಾರ್ಷಿಕೋತ್ಸವ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು. Read More
ಶ್ರೀರಾಮ ಮಂದಿರದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ನಡೆದ “ಶ್ರೀರಾಮ ಭಕ್ತಿ ಜಾಗರಣ” ಒಂದು ಅದ್ಭುತ ವಿಶೇಷ ಕಾರ್ಯಕ್ರಮವು ಅಂತ್ಯಂತ ಸುಂದರವಾಗಿ ನೆರವೇರಿತು. ಕಾರ್ಯಕ್ರಮದ ಮಂಗಲವನ್ನು ಶ್ರೀರಾಮನಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, ತಾಳಮದ್ದಳೆಯ ಮಂಗಳ ಪದ್ಯ, ಪರಮಪೂಜ್ಯ ಶ್ರೀ ಶ್ರೀಗಳವರ ಪುಷ್ಪಾರ್ಚನೆಗಳೊಂದಿಗೆ ಶ್ರೀರಾಮನಿಗೆ ಅರ್ಪಿಸಲಾಯಿತು. ಈ ವಿಶೇಷ ಕಾರ್ಯಕ್ರಮಗಳಿಗೆ ಅನೇಕ ಚಕ್ಷುಗಳು ಸಾಕ್ಷಿಯಾದವು. Read More
ದಿನಾಂಕ 13-01-2024 ರಿಂದ 15-01-2024 ರವರೆಗೆ ಶೋಭನ ಸಂ!!ದ ಪುಷ್ಯ ಶುದ್ಧ ಬಿದಿಗೆಗೆ ಶನಿವಾರದಿಂದ ಚತುರ್ಥೀ ಸೋಮವಾರದವರೆಗೆ ನಡೆಯಿತು. Read More
ಶಿರಸಿಯ ಮಾರಿಕಾಂಬಾ ದೇವಸ್ಥಾನದಿಂದ ಯೋಗಮಂದಿರದವೆಗೆ ಭವ್ಯ ವೇದಶೋಬಾಯಾತ್ರೆ ನಡೆಯಿತು. Read More
ಅಖಂಡ ಭಜನೆ ಮತ್ತು ಸರಣಿ ತಾಳಮದ್ದಲೆ ಕಾರ್ಯಕ್ರಮ ದಿನಾಂಕ ೨೨-೦೧-೨೦೨೪ ರ ಬೆಳಿಗ್ಗೆ ೬-೦೦ ಗಂಟೆಯಿಂದ ದಿನಾಂಕ ೨೩-೦೧-೨೦೨೪ ರ ಬೆಳಿಗ್ಗೆ ೬-೦೦ ಗಂಟೆಯವರೆಗೆ ಶ್ರೀ ಸ್ವರ್ಣವಲ್ಲೀಯಲ್ಲಿ ನಡೆಯಲಿದೆ. Read More
ವೇದಶೋಭಾಯಾತ್ರೆ Read More
ಶ್ರೀನಿಕೇತನ ಶಾಲೆಯಲ್ಲಿ ನಡೆದ ಸಾಂಸ್ಕ್ರತಿಕೋತ್ಸವದ ಸಾನಿಧ್ಯ ವಹಿಸಿ ಶ್ರೀ ಶ್ರೀಗಳವರು ಆಶೀರ್ವದಿಸಿದರು. Read More
ಹುಲೇಕಲ್ ನಲ್ಲಿ ಜರುಗಿದ ಕಾರ್ಯಕ್ರಮವನ್ನು ಶ್ರೀ ಶ್ರೀಗಳವರು ಉದ್ಘಾಟಿಸಿದರು. Read More