ಸ್ವರ್ಣವಲ್ಲೀಯಲ್ಲಿ ಜಾಗರಣೆ

posted in: Press Note/News | 0

ಶ್ರೀರಾಮ ಮಂದಿರದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ನಡೆದ “ಶ್ರೀರಾಮ ಭಕ್ತಿ ಜಾಗರಣ” ಒಂದು ಅದ್ಭುತ ವಿಶೇಷ ಕಾರ್ಯಕ್ರಮವು ಅಂತ್ಯಂತ ಸುಂದರವಾಗಿ ನೆರವೇರಿತು. ಕಾರ್ಯಕ್ರಮದ ಮಂಗಲವನ್ನು ಶ್ರೀರಾಮನಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, ತಾಳಮದ್ದಳೆಯ ಮಂಗಳ ಪದ್ಯ, ಪರಮಪೂಜ್ಯ ಶ್ರೀ ಶ್ರೀಗಳವರ ಪುಷ್ಪಾರ್ಚನೆಗಳೊಂದಿಗೆ ಶ್ರೀರಾಮನಿಗೆ ಅರ್ಪಿಸಲಾಯಿತು. ಈ ವಿಶೇಷ ಕಾರ್ಯಕ್ರಮಗಳಿಗೆ ಅನೇಕ ಚಕ್ಷುಗಳು ಸಾಕ್ಷಿಯಾದವು. Read More