ನಿಷ್ಕ್ರಮತೆಯ ಉಪದೇಶ – ಸಕ್ರಿಯತೆಯ ಜಾಗೃತಿ
ಎಲ್ಲಾ ಉಪದೇಶಗಳು ಮುಗಿದ ನಂತರ ಭಗವಂತ ಕೇಳಿದ – “ಪಾರ್ಥ! ನನ್ನ ಉಪದೇಶವನ್ನು ಕೇಳಿದ ನಂತರ ನಿನ್ನ ಮನಸ್ಸಿಗೆ ಕವಿದ ಅಜ್ಞಾನದ ಮಂಕು ಕಳೆಯಿತೇ?” ಇದಕ್ಕೆ ಅರ್ಜುನನ ಉತ್ತರ – “ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತ | ಸ್ಥಿತೋಽಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ ||” “ಅಚ್ಯುತ ನಿನ್ನ ಅನುಗ್ರಹದಿಂದ ಅಜ್ಞಾನದ ಆವರಣ ನಾಶವಾಯಿತು, ಆತ್ಮ ತತ್ವದ ಅರಿವಾಯಿತು. Read More