ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ದೇಹತ್ಯಾಗ
ವಿಜಯಪುರದ ಜ್ಞಾನ ಯೋಗಾಶ್ರಮ ಶ್ರೀಗಳಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಗಲಿಕೆಗೆ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಶೋಕ ವ್ಯಕ್ತ ಪಡಿಸಿದ್ದಾರೆ. Read More
ವಿಜಯಪುರದ ಜ್ಞಾನ ಯೋಗಾಶ್ರಮ ಶ್ರೀಗಳಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಗಲಿಕೆಗೆ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಶೋಕ ವ್ಯಕ್ತ ಪಡಿಸಿದ್ದಾರೆ. Read More
ವೈಕುಂಠ ಏಕಾದಶಿಯಂದು ಪರಮಪೂಜ್ಯ ಶ್ರೀಶ್ರೀಗಳವರು ಶ್ರೀಮಠದ ಗೋಶಾಲೆಯಲ್ಲಿ ಗೋ ಗ್ರಾಸ ಸಮರ್ಪಿಸಿದರು. Share this… Facebook Whatsapp Twitter Gmail Telegram
ಶ್ರೀದೇವಿ ಶಿಕ್ಷಣ ಸಂಸ್ಥೆ ಹುಲೆಕಲ್ ನಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸ್ವಾಮಿಗಳ ಉಪಸ್ಥಿತಿಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು. Share this… Facebook Whatsapp Twitter Gmail Telegram
ಪರಮಪೂಜ್ಯ ಶ್ರೀಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ನಿಮಿತ್ತ ಪರಮಪೂಜ್ಯ ಶ್ರೀಶ್ರೀಗಳವರು “ಶ್ರೀ ಸ್ವರ್ಣವಲ್ಲಿ ಪ್ರಭಾ”ಗಾಗಿ ಬರೆದ ಲೇಖನದ ಆಯ್ದ ಭಾಗ Read More
ನಮ್ಮ ಧರ್ಮ ಆಚರಣೆಯ ಉತ್ಸಾಹ ಕಡಿಮೆಯಾಗುತ್ತಿದೆ. ಹಾಗಾಗಿ ನಾವು ಭಗವದ್ಗೀತೆಯನ್ನು ಓದಬೇಕು. ಅದು ನಮಗೆ ಎಚ್ಚರಿಕೆಯನ್ನು ನೀಡುತ್ತದೆ. Share this… Facebook Whatsapp Twitter Gmail Telegram
ಇಂದು ಚಾಮರಾಜನಗರ ನಗರ ಜಿಲ್ಲೆ ಭಗವದ್ಗೀತ ಅಭಿಯಾನದಲ್ಲಿ ಪರಮಪೂಜ್ಯ ಶ್ರೀಶ್ರೀಗಳವರು ದಿವ್ಯ ಸಾನ್ನಿಧ್ಯ ಅನುಗ್ರಹಿಸಿದರು. Share this… Facebook Whatsapp Twitter Gmail Telegram
ಚನ್ನೇನಹಳ್ಳಿಯ ಜನಸೇವಾ ವಿಶ್ವಸ್ಥ ಮಂಡಳಿಯ “ಪೂರ್ಣ ಮಂಡಲೋತ್ಸವ ಸಮಾರೋಪ” ಸಮಾರಂಭದಲ್ಲಿ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರರ್ಯ ಶ್ರೀಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ಅನುಗ್ರಹಿಸಿದರು Share this… Facebook Whatsapp Twitter Gmail Telegram
ಸಮಗ್ರ ಭಾರತವನ್ನು ಬರಿಗಾಲಿನಲ್ಲಿ ಮೂರು ಬಾರಿ ಪ್ರದಕ್ಷಿಣೆ ಮಾಡಿದ *ನಡೆಮಾಡು ದೈವಂ*”ಎಂದೇ ತಮಿಳು ಆಡು ಭಾಷೆಯಲ್ಲಿ ಪ್ರಸಿದ್ಧರಾದ ಅಭಿನವ ಶಂಕರ ರೆಂದೇ ಇಡೀ ಸನಾತನ ಹಾಡಿ ಹೊಗಳುವ ಕೀರ್ತಿ ಶಿಖರ *ಕಂಚಿಯ ಪರಮಾಚಾರ್ಯ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳವರು Share this… Facebook Whatsapp Twitter Gmail Telegram
ಸಮಗ್ರ ಭಾರತವನ್ನು ಬರಿಗಾಲಿನಲ್ಲಿ ಮೂರು ಬಾರಿ ಪ್ರದಕ್ಷಿಣೆ ಮಾಡಿದ *ನಡೆಮಾಡು ದೈವಂ*”ಎಂದೇ ತಮಿಳು ಆಡು ಭಾಷೆಯಲ್ಲಿ ಪ್ರಸಿದ್ಧರಾದ ಅಭಿನವ ಶಂಕರ ರೆಂದೇ ಇಡೀ ಸನಾತನ ಹಾಡಿ ಹೊಗಳುವ ಕೀರ್ತಿ ಶಿಖರ *ಕಂಚಿಯ ಪರಮಾಚಾರ್ಯ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳವರು Share this… Facebook Whatsapp Twitter Gmail Telegram
ದಿನಾಂಕ ೧೫-೧೨-೨೦೨೨ ರಿಂದ ದಿನಾಂಕ ೨೮-೧೨-೨೦೨೨ ರ ವರೆಗೆ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾ ಮಿಗಳು ಚಿತ್ತೈಸುವ ವಿವಿಧ ಸ್ಥಳಗಳು Share this… Facebook Whatsapp Twitter Gmail Telegram