ಶ್ರೀಶ್ರೀಗಳವರ ತುಲಾಭಾರ ಸೇವೆ
ಕೊಡಶಿಂಗೆ ಶ್ರೀ ಲಕ್ಷ್ಮೀ ನೃಸಿಂಹ ಮಠದಲ್ಲಿ ಅಡಿಕೆಯಿಂದ ಪರಮಪೂಜ್ಯ ಶ್ರೀಶ್ರೀಗಳವರ ತುಲಾಭಾರ ಸೇವೆ ನೆರವೇರಿತು Share this… Facebook Whatsapp Twitter Gmail Telegram
ಕೊಡಶಿಂಗೆ ಶ್ರೀ ಲಕ್ಷ್ಮೀ ನೃಸಿಂಹ ಮಠದಲ್ಲಿ ಅಡಿಕೆಯಿಂದ ಪರಮಪೂಜ್ಯ ಶ್ರೀಶ್ರೀಗಳವರ ತುಲಾಭಾರ ಸೇವೆ ನೆರವೇರಿತು Share this… Facebook Whatsapp Twitter Gmail Telegram
ಶ್ರೀ ದ್ವಾರಕಾ ಪೀಠಾಧೀಶರಾದ ಶ್ರೀಮತ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮತ್ ಸ್ವರೂಪಾನಂದ ಸರಸ್ವತೀ ಮಹಾಸ್ವಾಮಿಗಳು ಇಂದು ಬ್ರಹ್ಮಲೀನರಾಗಿದ್ದಾರೆ. Share this… Facebook Whatsapp Twitter Gmail Telegram
ಶ್ರೀಮಠದ ಪಾರಂಪರಿಕ ಶಿಷ್ಯರಾದ ಮರಾಠಿ ಸಮಾಜದವರು ಪರಮಪೂಜ್ಯ ಶ್ರೀ ಶ್ರೀಗಳವರ ಚಾತುರ್ಮಾಸ್ಯ ವ್ರತ ಸಂದರ್ಭದಲ್ಲಿ ಶ್ರೀಮಠಕ್ಕೆ ಆಗಮಿಸಿ ಪರಮಪೂಜ್ಯ ಶ್ರೀ ಶ್ರೀಗಳವರ- ಶ್ರೀದೇವರ ದರ್ಶನಗೈದು ಪರಮಪೂಜ್ಯ ಶ್ರೀಶ್ರೀಗಳವರ ಆಶೀರ್ವಾದ ಪಡೆದರು… Share this… Facebook Whatsapp Twitter Gmail Telegram
ದಿನಾಂಕ – 15/09/2022 ರಿಂದ 24/09/2022ರ ವರೆಗೆ. ಸ್ಥಳ – ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಸಮಯ – ಪ್ರತಿದಿನ ಬೆಳಿಗ್ಗೆ 10.30ರಿಂದ 1.00, ಹಾಗೂ ಸಾಯಂಕಾಲ 6.00ರಿಂದ 8.00ರ ವರೆಗೆ. Share this… Facebook Whatsapp Twitter Gmail Telegram
ನಮ್ಮ ಪೂಜ್ಯ ಗುರುಗಳಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಬೆಂಗಳೂರಿನಲ್ಲಾಗುತ್ತಿರುವ ಈ ಅತಿವೃಷ್ಟಿಯ ಸಂದರ್ಭದಲ್ಲಿ ನಮ್ಮ ಶಿಷ್ಯ ಸಮುದಾಯದ ಸುರಕ್ಷತೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ. Read More
ನಮ್ಮ ಶರೀರದಲ್ಲಿ ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧೀ ಮತ್ತು ಆಜ್ಞಾ ಎಂಬ ಆರು ಚಕ್ರಗಳಿವೆ. Share this… Facebook Whatsapp Twitter Gmail Telegram
ಶ್ರೀಗಣೇಶ ಚತುರ್ಥಿಯ ಪರ್ವದಿನದ ಪ್ರಯುಕ್ತ ಪರಮಪೂಜ್ಯ ಶ್ರೀಶ್ರೀಗಳವರು ಶ್ರೀಮಠದ ಅಪೂರ್ವವಾದ ಶ್ರೀ ರತ್ನಗರ್ಭ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಪಾವನ್ ಕ್ಷಣಗಳು Share this… Facebook Whatsapp Twitter Gmail Telegram
ಶ್ರೀಗಣೇಶ ಚತುರ್ಥಿಯ ಪರ್ವದಿನದ ಪ್ರಯುಕ್ತ ಪರಮಪೂಜ್ಯ ಶ್ರೀಶ್ರೀಗಳವರು ಶ್ರೀಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು Share this… Facebook Whatsapp Twitter Gmail Telegram
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀಮಠದಲ್ಲಿ “ಶ್ರೀಕೃಷ್ಣ ಜನನ ಪುರಾಣ ಪ್ರವಚನ” ಸಂಪನ್ನವಾಯಿತು. Share this… Facebook Whatsapp Twitter Gmail Telegram